ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ಪುತ್ತೂರು ನಗರ ವಲಯ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಪುತ್ತೂರು ನಗರ ವಲಯದ ಸಮಿತಿಯ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ, ಪದಗ್ರಹಣ ಸಮಾರಂಭ ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಗುಲಾಬಿ ಪಕೀರ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸುಲೋಚನಾ ಸೇಡಿಯಾಪು, ಕೋಶಾಧಿಕಾರಿಯಾಗಿ ಪವಿತ್ರ ಎಂ ರೈ ಕೃಷ್ಣನಗರ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ, ಯಶೋಧ ಮೊದಲಾಜೆ, ಜತೆ ಕಾರ್ಯದರ್ಶಿಯಾಗಿ ಚಂದ್ರಕಲಾ, ಚಂದ್ರಿಕಾ, ಸಂಘಟನಾ ಕಾರ್ಯದರ್ಶಿಯಾಗಿ ರಮೇಶ್ ಕೆಮ್ಮಾಯಿ ಹಾಗೂ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯರಾಗಿ ರಘುನಾಥ್ ಬಿ, ದಯಾನಂದ ಹೆಗ್ಡೆ, ಜಯಂತ ಉರ್ಲಾಂಡಿ, ಜಯರಾಮ ಬಿ ಎನ್, ಉಮಾ ಯು ನೈಕ್‌, ಯಶೋಧರ ಜೈನ್, ಭಾರತೀ ಯಚ್, ಆಶಾ ಕಲ್ಲಾರೆ,ಸಾವಿತ್ರಿ ಮುರ ಹಾಗೂ ವಲಯದ ಸದಸ್ಯರಾಗಿ ಆರ್.ಪಿ ಜಯದೇವ್, ಜಯಶ್ರೀ ಡಿ, ಸುಜಾತ ಮಂದಾರ, ಚಂದ್ರಕಲಾ ಬನ್ನೂರು, ಮೀನಾಕ್ಷಿ, ಪ್ರಶಾಂತಿ, ಸ್ವರ್ಣ ಲತಾ, ವಿಶ್ವನಾಥ್, ರಾಜೀವಿ ಸಂಪ್ಯ, ಉಷಾ, ಸ್ವಾತಿ, ಸ್ಮಿತಾ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಪದಾಧಿಕಾರಿಗಳು, ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here