ಸವಣೂರು ಮೆಸ್ಕಾಂ ಕಛೆರಿಯಲ್ಲಿ ಗಣರಾಜೋತ್ಸವ

0


ಪುತ್ತೂರು: ಸವಣೂರು ಮೆಸ್ಕಾಂ ಕಛೆರಿಯಲ್ಲಿ ಗಣರಾಜೋತ್ಸವ ಆಚರಿಸಲಾಯಿತು ಕಛೇರಿ ಮೇಲ್ವಿಚಾರಕರಾದ ರಮೇಶ್ ರವರು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಜೆ‌ ಇ. ನಾಗರಜ್, ಆಪರೇಟರ್ ವಿಜಯ, ಗುತ್ತಿಗೆದಾರರಾದ ಮೋಹನ್ ರೈ ಕೆರೆಕ್ಕೊಡಿ, ಹಮಿದ್ ಹಾಗೂ ಸವಣೂರು ಮೆಸ್ಕಾಂ ನ ಎಲ್ಲಾ ಮೆಕಾನಿಕ್ ಗಳು, ಪವರ್ ಮ್ಯಾನ್ ಗಳು‌, 33/11 ಕೆ ವಿ ವಿತರಣಾ ಕೇಂದ್ರ ದ ನೌಕರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here