ಉಚಿತ ಸಮವಸ್ತ್ರ ಕೊಡುಗೆ

0

 


ಪುತ್ತೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆರೆಲ್ತಡಿಯಲ್ಲಿ ಶ್ರೀ ದಯಾಸಾಗರ ಪೂಂಜ ಮುಗೆರು ಗುತ್ತು ಇವರು ಕೊಡಮಾಡಿದ ಉಚಿತ ಸಮವಸ್ತ್ರ ವನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಶಾಲಾ ಮುಖ್ಯ ಗುರು ಜಗನ್ನಾಥ ಎಸ್ ವಿತರಿಸಿದರು. ಶಿಕ್ಷಕ ಶ್ರೀಕಾಂತ ಕಂಬಳಕೋಡಿ , ಗೌರವ ಶಿಕ್ಷಕಿ ಕು ಸಂಧ್ಯಾ ಸಹಕರಿಸಿದರು. ದಾನಿಗಳಿಗೆ ಕ್ರತಜ್ಞತೆಗಳನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here