ಪುರುಷರಕಟ್ಟೆ: ಕೆ ಎಸ್‌ ಆರ್‌ ಟಿ ಸಿ- ಬೈಕ್‌ ಡಿಕ್ಕಿ – ಬೈಕ್‌ ಸವಾರ ಮೃತ್ಯು

0

ಪುತ್ತೂರು:ಪುತ್ತೂರಿನ ಪುರುಷರಕಟ್ಟೆ ಎಂಬಲ್ಲಿ ಕೆ ಎಸ್‌ ಆರ್‌ ಟಿ ಸಿ ಮತ್ತು ಬೈಕ್‌ ನಡುವೆ ಡಿಕ್ಕಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ ಸವಾರ ವಿಟ್ಲ ಕುಂಡಡ್ಕ ನಿವಾಸಿ ಮೋಕ್ಷಿತ್(24) ಎಂದು ತಿಳಿದುಬಂದಿದೆ.‌ಬಿಂದು ಪ್ಯಾಕ್ಟರಿಯಲ್ಲಿ ಸಿಪಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. 

LEAVE A REPLY

Please enter your comment!
Please enter your name here