ಪುತ್ತೂರು: ಕಡಬ ತಾಲೂಕು ರಾಮಕುಂಜ ಗ್ರಾಮದ ಅಡ್ಕರೆಗುಂಡಿ ದಿ.ರಾಮಣ್ಣ ಮೂಲ್ಯರ ಪುತ್ರ ವಾಸಪ್ಪ ಹಾಗೂ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ದೆಕ್ಕಲೊಟ್ಟು ದಿ.ಐತ್ತಪ್ಪ ಮೂಲ್ಯರ ಪುತ್ರಿ ಗೋಪಿಯವರ ವಿವಾಹ ಎ.25ರಂದು ಬೆಳಿಗ್ಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವರ ಸನ್ನಿಧಿಯಲ್ಲಿ ನಡೆದು ಮಧ್ಯಾಹ್ನ ಅಡ್ಕರೆಗುಂಡಿ ಮನೆಯಲ್ಲಿ ಆರತಕ್ಷತಾ ಕಾರ್ಯಕ್ರಮ ನಡೆಯಿತು.