ಪುತ್ತೂರು: ಆರ್ಯಾಪು ಗ್ರಾಮದ ದ ಹೊಸಮನೆ ಗಂಗಾಧರ ಅಮೀನ್ ರವರ ಪುತ್ರಿ ಅಶ್ವಿತಾ ಹಾಗೂ ಕಲ್ಲಡ್ಕ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಗೆಜ್ಜೆಗಿರಿ ಬಿಕೆ. ಅಣ್ಣು ಪೂಜಾರಿಯವರ ಪುತ್ರ ಅಮಿತ್(ಭರತ್) ರವರ ವಿವಾಹವು ಬೂಡಿಯೂರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮೇ.4 ರಂದು ನಡೆಯಿತು.
ಪುತ್ತೂರು: ಆರ್ಯಾಪು ಗ್ರಾಮದ ದ ಹೊಸಮನೆ ಗಂಗಾಧರ ಅಮೀನ್ ರವರ ಪುತ್ರಿ ಅಶ್ವಿತಾ ಹಾಗೂ ಕಲ್ಲಡ್ಕ ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಗೆಜ್ಜೆಗಿರಿ ಬಿಕೆ. ಅಣ್ಣು ಪೂಜಾರಿಯವರ ಪುತ್ರ ಅಮಿತ್(ಭರತ್) ರವರ ವಿವಾಹವು ಬೂಡಿಯೂರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮೇ.4 ರಂದು ನಡೆಯಿತು.