ಪುತ್ತೂರು : ಬಿಳಿಯೂರು ಗ್ರಾಮದ ನರುವಳ್ತಡಿ ಎಂಬಲ್ಲಿ ಶ್ರೀಮಹಿಷಮರ್ದಿನಿ ಒಕ್ಕಲಿಗ ಸ್ವ ಸಹಾಯ ಸಂಘ ರಚನೆ ಮಾಡಲಾಯಿತು. ಶೀವಪ್ಪ ಗೌಡ ಸಂಘ ಉದ್ಘಾಟನೆ ಮಾಡಿದರು. ತಂಡದ ಪ್ರಂಬಧಕರಾಗಿ ಅಣ್ಣಿ ಗೌಡ, ಸಂಯೋಜಕರಾಗಿ ಹರಿಣಾಕ್ಷಿ, ಸದಸ್ಯರುಗಳಾಗಿ ಭವಾನಿ, ಶೇಖರ್ ಗೌಡ, ಹರೀಶ್ ಪಿ. ಗೌಡ, ಗೀತಾ, ಜಿತೇಶ್ ಗೌಡ, ಹರೀಶ್ ಗೌಡ ಸೇರ್ಪಡೆಯಾದರು. ಟ್ರಸ್ಟ್ನ ಮೇಲ್ಪಿಚಾರಕಿ ಸುಮಲತಾ, ಪ್ರೇರಕಿ ಮೋಹಿನಿ ಉಪಸ್ಥಿತರಿದ್ದರು.