ಪುತ್ತೂರು : ಬಿಳಿಯೂರು ಗ್ರಾಮದ ಅಲಂಗಾರ್ ಎಂಬಲ್ಲಿ ಕೀರ್ತಿ ಒಕ್ಕಲಿಗ ಸ್ವ ಸಹಾಯ ಸಂಘ ರಚನೆ ಮಾಡಲಾಯಿತು. ಜಾನಕಿರವರು ಸಂಘ ಉದ್ಗಾಟನೆ ಮಾಡಿದರು. ತಂಡದ ಪ್ರಬಂಧಕರಾಗಿ ಹರಿಣಾಕ್ಷಿ, ಸಂಯೋಜಕರಾಗಿ ಪುಷ್ಟಾವತಿ, ಸದಸ್ಯರುಗಳಾಗಿ ಜಯಶ್ರೀ, ಉಮಾವತಿ, ಕುಶಾಲಪ್ಪ, ಸುಂದರ ಗೌಡ, ವಸಂತಿ, ರಾಜೇಶ್, ನಾಗೇಶ್ ಸೇರ್ಪಡೆಯಾದರು. ಟ್ರಸ್ಟ್ ಮೇಲ್ಪಿಚಾರಕಿ ಸುಮಲತಾ, ಪ್ರೇರಕಿ ಮೋಹಿನಿ ಉಪಸ್ಥಿತರಿದ್ದರು.