ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಕುಂಡಾಜೆ ಕುಶಾಲಪ್ಪ ಪೂಜಾರಿಯವರ ಪುತ್ರ ಸಂದೇಶ ಹಾಗೂ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಾಪಿಕಾಡು ದಿ.ಕುಶಾಲಪ್ಪ ಪೂಜಾರಿಯವರ ಪುತ್ರಿ ಮಧುರರವರ ವಿವಾಹವು ಮೇ.13ರಂದು ನೇರಳಕಟ್ಟೆ ‘ಜನಪ್ರಿಯ ಗಾರ್ಡನ್’ನಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಕುಂಡಾಜೆ ಕುಶಾಲಪ್ಪ ಪೂಜಾರಿಯವರ ಪುತ್ರ ಸಂದೇಶ ಹಾಗೂ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಾಪಿಕಾಡು ದಿ.ಕುಶಾಲಪ್ಪ ಪೂಜಾರಿಯವರ ಪುತ್ರಿ ಮಧುರರವರ ವಿವಾಹವು ಮೇ.13ರಂದು ನೇರಳಕಟ್ಟೆ ‘ಜನಪ್ರಿಯ ಗಾರ್ಡನ್’ನಲ್ಲಿ ನಡೆಯಿತು.