ಕಡಬ: ಕಡಬ-ಕೋಡಿಂಬಾಳ ರಸ್ತೆಯಲ್ಲಿನ ಸಾರಕೆರೆ(ಅಪ್ಪಿಸಂಕ) ಎಂಬಲ್ಲಿ ಕಿರು ಸೇತುವೆಯ ಬದಿಯಲ್ಲಿನ ಗಿಡಗಂಟಿಗಳನ್ನು ಸಾಮಾಜಿಕ ಕಾರ್ಯಕರ್ತ ರಘುರಾಮ ನಾಕ್ ಅವರ ನೇತೃತ್ವದಲ್ಲಿ ಜೂ.೧೯ರಂದು ತೆರವುಗೊಳಿಸಲಾಯಿತು. ರಘುರಾಮ ಮತ್ತು ಸ್ಥಳೀಯರು ಗಿಡಗಂಟಿ ತೆರವು ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಕಡಬ: ಕಡಬ-ಕೋಡಿಂಬಾಳ ರಸ್ತೆಯಲ್ಲಿನ ಸಾರಕೆರೆ(ಅಪ್ಪಿಸಂಕ) ಎಂಬಲ್ಲಿ ಕಿರು ಸೇತುವೆಯ ಬದಿಯಲ್ಲಿನ ಗಿಡಗಂಟಿಗಳನ್ನು ಸಾಮಾಜಿಕ ಕಾರ್ಯಕರ್ತ ರಘುರಾಮ ನಾಕ್ ಅವರ ನೇತೃತ್ವದಲ್ಲಿ ಜೂ.೧೯ರಂದು ತೆರವುಗೊಳಿಸಲಾಯಿತು. ರಘುರಾಮ ಮತ್ತು ಸ್ಥಳೀಯರು ಗಿಡಗಂಟಿ ತೆರವು ಕಾರ್ಯದಲ್ಲಿ ತೊಡಗಿಕೊಂಡಿದ್ದರು.