ನಿಡ್ಪಳ್ಳಿ; ವಿಪರೀತ ಮಳೆ ಸುರಿದ ಪರಿಣಾಮ ಇರ್ದೆ ಸೀರೆ ನದಿ ಉಕ್ಕಿ ಹರಿದ ಕಾರಣ ಜು.5 ರಂದು ಇರ್ದೆ ಪಳ್ಳಿತ್ತಡ್ಕ ಪರಿಸರ ಮುಳುಗಡೆಯಾಗಿದ್ದು ಮುಸ್ಲಿಮರ ಪವಿತ್ರ ಕ್ಷೇತ್ರ ಇರ್ದೆ ಪಳ್ಳಿತ್ತಡ್ಕ ಮಸೀದಿಯ ಅಂಗಳದಲ್ಲಿ ನೀರು ತುಂಬಿದೆ. ಬಿಸಿ ನೀರಿನ ಬುಗ್ಗೆ ಬೆಂದ್ರ್ ತೀರ್ಥ ಕ್ಷೇತ್ರ ಪರಿಸರವೂ ಮುಳುಗಡೆಯಾಗಿದೆ.