ಜು.12 : ಕೆಯ್ಯೂರು ದೇವಳದಲ್ಲಿ ಭಕ್ತಾದಿಗಳ ಸಭೆ

0

ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರಾರ್ಥವಾಗಿ ವಿಚಾರ ವಿಮರ್ಷೆ ನಡೆಸಲು ಜು.12ರಂದು ಭಕ್ತಾಧಿಗಳ ಸಭೆಯನ್ನು ಕೆಯ್ಯೂರು ದೇವಳದಲ್ಲಿ ಕರೆಯಲಾಗಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here