ಪುತ್ತೂರು : ಹಲವಾರು ವರ್ಷಗಳಿಂದ ನಾಟಿವೈದ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಾಟಿವೈದ್ಯ ಸಂಶುದ್ದೀನ್ ಸಾಲ್ಮರರವರ ನೇತೃತ್ವದಲ್ಲಿ ಮಂಗಳೂರಿನ ಬಿಕರ್ನಕಟ್ಟೆ ಪೆಟ್ರೋಲ್ ಪಂಪ್ ಬಳಿ ಸಾಲ್ಮರ ಹರ್ಬಲ್ಸ್ ಮತ್ತು ಮೆಡಿಕಲ್ ಸ್ಟೋರ್ ಜು.24ರಂದು ಶುಭಾರಂಭಗೊಳ್ಳಲಿದೆ. ಶುಭಾರಂಭದ ಪ್ರಯುಕ್ತ ಮೂಲವ್ಯಾದಿ ರೋಗಿಗಳಿಗೆ ಮೂರು ದಿನಗಳ ಔಷಧಿ ಸ್ಯಾಂಪಲ್ ಉಚಿತವಾಗಿ ವಿತರಿಸಲಾಗುವುದು ಎಂದು ನಾಟಿವೈದ್ಯ ಶಂಶುದ್ದೀನ್ ಸಾಲ್ಮರ ತಿಳಿಸಿದ್ದಾರೆ.