ಸವಣೂರು : ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಗ್ರಾಮ ಚದುರಂಗ ಆಟ ಆಡೋಣ ಬಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ಚದುರಂಗ ಆಟಗಾರ್ತಿ ಶಾಲ್ಮಿಕಾ ಜೈನ್ ಕುದ್ಮಾರು ಅವರು ತೀರ್ಪುಗಾರರಾಗಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ,ತೀರ್ಥರಾಮ ಕೆಡೆಂಜಿ,ಎಂ.ಎ.ರಫೀಕ್,ಚಂದ್ರಾವತಿ ಸುಣ್ಣಾಜೆ,ಇಂದಿರಾ ಬೇರಿಕೆ,ಸುಂದರಿ ಬಿ.ಎಸ್.,ತಾರಾನಾಥ ಸುವರ್ಣ ಪಾಲ್ತಾಡಿ,ಬಾಬು ಎನ್,ಸವಣೂರು ಗ್ರಾ.ಪಂ.ಗ್ರಂಥಾಲಯದ ಗ್ರಂಥಪಾಲಕಿ ಶಾರದಾಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ದಯಾನಂದ ಮಾಲೆತ್ತಾರು,ಯತೀಶ್ ಕುಮಾರ್,ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಅವರು ಪ್ರಸ್ತಾವನೆಗೈದರು.ಗ್ರಾ.ಪಂ.ಅಭಿವೃ