ಕೊಡಿಮಾರು ಅಬೀರ ಗೆಳೆಯರ ಬಳಗ : ಅಧ್ಯಕ್ಷರಾಗಿ ಆಶ್ಲೇಷ್ ಕುಮಾರ್ ಮೀಪಾಲು, ಕಾರ್ಯದರ್ಶಿಯಾಗಿ ಪ್ರೀತಮ್ ಕಂಡೂರು

0

ಕಾಣಿಯೂರು: ಬೆಳಂದೂರು ಗ್ರಾಮದ ಗೆಳೆಯರ ಬಳಗ ಕೊಡಿಮಾರು ಅಬೀರ ಇದರ ನೂತನ ಅಧ್ಯಕ್ಷರಾಗಿ ಆಶ್ಲೇಷ್ ಕುಮಾರ್ ಮೀಪಾಲು ಮತ್ತು ಕಾರ್ಯದರ್ಶಿಯಾಗಿ ಪ್ರೀತಮ್ ಕಂಡೂರು ಆಯ್ಕೆಯಾಗಿದ್ದಾರೆ. ಸಮಿತಿ ರಚನೆಯು ಕೊಡಿಮಾರು ಅಬೀರದಲ್ಲಿ ನಡೆದ ಗೆಳೆಯರ ಬಳಗದ ಮಹಾಸಭೆಯಲ್ಲಿ ನಡೆಯಿತು.

ಗೆಳೆಯರ ಬಳಗದ ಗೌರವ ಸಲಹೆಗಾರಾಗಿ ಉದಯ ರೈ ಮಾದೋಡಿ, ವಸಂತ ರೈ ಕಾರ್ಕಳ, ಆನಂದ ಸುವರ್ಣ ಅಬೀರ, ಶೇಷಪ್ಪ ಕರೆಮನೆ, ಜಯಂತ ಅಬೀರ, ಪದ್ಮಯ್ಯ ಗೌಡ ಹೊಸೊಕ್ಲು, ಪ್ರಮೋದ್ ನೀರಜರಿ, ಗೌರವಾಧ್ಯಕ್ಷರಾಗಿ ರಂಜಿತ್ ಹೊಸೊಕ್ಲು ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ವಸಂತ ಕಂಡೂರು, ಜೊತೆ ಕಾರ್ಯದರ್ಶಿಯಾಗಿ ಪ್ರಸಿದ್ದ್ ಅಬೀರ, ಕ್ರೀಡಾ ಕಾರ್ಯದರ್ಶಿಯಾಗಿ ನಯನ್ ಕುಮಾರ್ ಅಜಿರಂಗಳ, ಪದ್ಮನಾಭ ಕೆಳಗಿನ ಮನೆ, ಕೋಶಾಧಿಕಾರಿಯಾಗಿ ರಮೇಶ್ ಮಾದೋಡಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here