ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಜೇನು ಕೃಷಿ ಮಾಹಿತಿ, ತರಬೇತಿ ಆರಂಭ

0

ಪುತ್ತೂರು: ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಮನೆ ಮನೆಯಲ್ಲಿ ಜೇನು ಕೃಷಿ ಯೋಜನೆಯಡಿಯಲ್ಲಿ ಜೇನು ಕೃಷಿ ಮಾಹಿತಿ, ತರಬೇತಿ ಕಾರ್ಯಕ್ರಮ ಅ.29ರಂದು ಸುದ್ದಿ ಬಿಡುಗಡೆ ಪ್ರಧಾನ ಕಚೇರಿಯ ವಠಾರದಲ್ಲಿ ಬೆಳಿಗ್ಗೆ ಆರಂಭಗೊಂಡಿತ್ತು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರ ನೇತೃತ್ವದಲ್ಲಿ ಜೇನು ಕೃಷಿ ತರಬೇತುದಾರರಾದ ಮನಮೋಹನ್ ಅರಂಬ್ಯ, ರಾಧಾಕೃಷ್ಣ ಕೋಡಿ ಬೆಟ್ಟಂಪಾಡಿರವರು ಜೇನು ಕೃಷಿ ಕುರಿತು ಮಾಹಿತಿ ಕಾರ್ಯಕ್ರಮ ಆರಂಭಿಸಿದರು.

LEAVE A REPLY

Please enter your comment!
Please enter your name here