ಶುಭ ವಿವಾಹ : ಶ್ರೇಯಸ್- ಸುಶ್ಮಿತಾ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಕರಿಯಾಲು ಶ್ಯಾಮಲಾ ಮತ್ತು ಭಾಸ್ಕರ ಕೆದಿಲಾಯರವರ ಪುತ್ರ ಶ್ರೇಯಸ್ ಹಾಗೂ ಕುಂದಾಪುರ ತಾಲೂಕು ಶಂಕರನಾರಾಯಣದ ಶಾರದಾ ಮತ್ತು ಶ್ರೀಕಾಂತ್ ರಾವ್ ಅವರ ಪುತ್ರಿ ಸುಶ್ಮಿತಾರವರ ವಿವಾಹ ದ.8ರಂದು ಶ್ರೀ ಮಾಣಿ ಚೆನ್ನಕೇಶವ ದೇವಸ್ಥಾನದ ಹಂದೆ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here