ಶುಭವಿವಾಹ :ರಂಚನ ರಾವ್‌ -ವಿಘ್ನೇಶ್‌

0

ಪುತ್ತೂರು: ನೆಹರುನಗರ ನಿವಾಸಿ ನಿವೃತ್ತ ಕೆಸಿಡಿಸಿ ಉದ್ಯೋಗಿ ಸುರೇಶ್ ರಾವ್‌ರವರ ಪುತ್ರಿ ರಂಚನ ರಾವ್ ಮತ್ತು ಶಿವಮೊಗ್ಗ ರಾಘವೇಂದ್ರರವರ ಪುತ್ರ ವಿಘ್ನೇಶ್‌ರವರ ವಿವಾಹ ಬಿಸಿರೋಡ್ ಸಾಗರ ಅಡಿಟೋರಿಯಂನಲ್ಲಿ ಡಿ.14ರಂದು ನಡೆಯಿತು.

LEAVE A REPLY

Please enter your comment!
Please enter your name here