ಶ್ರೀ ಕ್ಷೇತ್ರ ಕೆಯ್ಯೂರು ದೇವಿಯ ವಾರ್ಷಿಕ  ಜಾತ್ರೋತ್ಸವ- ಗೊನೆ ಮುಹೂರ್ತ

0

ಕೆಯ್ಯೂರು : ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತದ ಪ್ರಯುಕ್ತ ಮಾ.21ರಂದು ಪ್ರದಾನ ಅರ್ಚಕರಾದ ಶ್ರೀನಿವಾಸ ರಾವ್, ಆನಂದ ಭಟ್ ದೇವರಿಗೆ ಪ್ರಾರ್ಥನೆ ಸಮರ್ಪಿಸಿ, ಗೊನೆ ಮುಹೂರ್ತ ನೇರವೇರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಸದಸ್ಯರಾದ ಶ್ರೀನಿವಾಸ ರಾವ್, ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಚರಣ್ ಕುಮಾರ್ ಸಣಂಗಳ, ಈಶ್ವರಿ ಜೆ ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಎಸ್.ಬಿ ಜಯರಾಮ ರೈ ಬಳಜ್ಜ , ಚೆನ್ನಪ್ಪ ರೈ ದೇರ್ಲ  ಸದಸ್ಯರುಗಳಾದ ಎನ್. ದಿವಾಕರ ರೈ ಸಣಂಗಳ, ಇ.ಸಂತೋಷ್ ಕುಮಾರ್ ರೈ ಇಳಾಂತಜೆ, ಗಣೇಶ್ ಭಟ್ ಕೈತ್ತಡ್ಕ, ಸುರೇಶ ಉಡುಪ, ಮಧು ಸೂದನ್ ಭಟ್ ಕಜೆಮೂಲೆ, ಶ್ರೀಪತಿ ಭಟ್ ಕೆಯ್ಯೂರು, ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ ದೇವಣ್ಣ ನಾಯ್ಕ, ಮಾಜಿ ಅದ್ಯಕ್ಷ ಬೇಬಿ ಪೂಜಾರಿ ದೇರ್ಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಕೆಯ್ಯೂರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ, ಕೃಷ್ಣ ಪ್ರಸಾದ್ ರೈ ಕಣಿಯಾರು,  ರವಿಕುಮಾರ್ ಕೈತ್ತಡ್ಕ, ಚಂದ್ರಶೇಖರ ರೈ ಇಳಾಂತಜೆ, ವಸಂತ ರೈ ಸಣಂಗಳ, ಆನಂದ ಕೆಯ್ಯೂರು, ನಾರಾಯಣ ಪಾಟಾಳಿ ದೇರ್ಲ, ಸುರೇಂದ್ರ ರೈ ಇಳಾಂತಜೆ, ಬಾಸ್ಕರ ರೈ ಕೆಯ್ಯೂರು, ಅಮರನಾಥ ರೈ ದೇರ್ಲ, ಬಾಲಕೃಷ್ಣ ಪೂಜಾರಿ ಕೆಂಗುಡೇಲು, ಜಯಂತ ಪೂಜಾರಿ ಕೆಂಗುಡೇಲು, ಚಿನ್ನಪ್ಪ ಗೌಡ, ಪ್ರವೀಣ್ ಕುಲಾಲ್ ಕಟ್ಟತ್ತಾರು, ಬಾಬು ಕುಲಾಲ್ ಕಟ್ಟತ್ತಾರು, ಶ್ರೀಧರ ಪೂಜಾರಿ ಕೊಡಂಬು, ಹರಿನಾಥ ದೇರ್ಲ, ಶೇಶಪ್ಪ ಗೌಡ, ಮಾಧವ ಆಚಾರ್ಯ, ಕರುಣಾಕರ ರೈ ಸಣಂಗಳ, ಕೋಟಿ ಪರವ ಮಾಡಾವು, ಲಕ್ಷ್ಮಣ ಪರವ ಮಾಡಾವು, ಹರೀಶ ಪರವ ಮಾಡಾವು, ಲಕ್ಷ್ಮಣ ಬಾಕುಡ, ಶಂಕರ ಕಣಿಯಾರು, ಮಾಯಿಲ ಕಣಿಯಾರು, ಕೃಷ್ಣ ಸಾಮಾನಿ ಕೆಯ್ಯೂರು, ಗಣೇಶ ಕೆಯ್ಯೂರು, ಚಂದ್ರಶೇಖರ ರೈ ಕಜೆ, ಸಹಕರಿಸುವ ಸಂಘ ಸಂಸ್ಥೆಗಳು ಹಾಗೂ ಊರ ಹತ್ತು ಸಮಸ್ತರು ಪಾಲ್ಗೋಂಡರು.

LEAVE A REPLY

Please enter your comment!
Please enter your name here