ಆಲಂತಾಯ-ರಾಮನಗರ ಶ್ರೀರಾಮ ಭಜನಾ ಮಂಡಳಿ; ಅಧ್ಯಕ್ಷ : ಶೇಖರ ಬೋರ್ಜಾಲ್, ಕಾರ್ಯದರ್ಶಿ: ಶ್ರೀಲತಾ ಪಾಲೇರಿ

0

ನೆಲ್ಯಾಡಿ: ಶ್ರೀರಾಮ ಭಜನಾ ಮಂಡಳಿ ರಾಮನಗರ ಆಲಂತಾಯ ಇದರ ಅಧ್ಯಕ್ಷರಾಗಿ ಶೇಖರ(ಗಿರಿಯಪ್ಪ) ಬೋರ್ಜಾಲ್ ಹಾಗೂ ಕಾರ್ಯದರ್ಶಿಯಾಗಿ ಶ್ರೀಲತಾ ಪಾಲೇರಿ ಆಯ್ಕೆಗೊಂಡಿದ್ದಾರೆ.

ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಭಜನಾ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಜನಾರ್ದನ ಆಚಾರ್ಯ ಪಾಲೇರಿ, ಜತೆ ಕಾರ್ಯದರ್ಶಿಯಾಗಿ ದಿವ್ಯಾ ಪಾಲೇರಿ, ಕೋಶಾಧಿಕಾರಿಗಳಾಗಿ ಭರತೇಶ್ ಅಲಂಗಪ್ಪೆ, ಅಶೋಕ್ ಸಿ.ಬಿ. ಪಾಲೇರಿ, ಸದಸ್ಯರಾಗಿ ಆನಂದ ಪಾಲೇರಿ, ಆಶಿಕಾ ಪಾಲೇರಿ, ಹರ್ಷವರ್ಧನ್ ಪಾಲೇರಿ, ಅನ್ವಿತಾ ನಕ್ಕುರಡ್ಕ, ಅಂಕಿತಾ ನಕ್ಕುರಡ್ಕ, ಪ್ರೀತಮ್ ಪಾಲೇರಿ, ಕೀರ್ತೆಶ್ ಪಾಲೇರಿ, ಸಂತೋಷ್ ಆಚಾರ್ಯ ಪಾಲೇರಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಕಡಬ ತಾಲೂಕು ಭಜನಾ ಪರಿಷತ್ತಿನ ಸದಸ್ಯ ಜಯಂತ ಅಂಬರ್ಜೆ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಶಿಶುಮಂದಿರದ ಕಾರ್ಯದರ್ಶಿ ಕೀರ್ತನ್ ಸಣ್ಣಂಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here