ಅಶೋಕ್‌ ರೈಗೆ ಶುಭ ಹಾರೈಸಿದ ಯುಟಿ ಖಾದರ್ ಮತ್ತು ಹರೀಶ್ ಕುಮಾರ್

0

ಪುತ್ತೂರು : ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಅವರ ದರ್ಬೆಯಲ್ಲಿರುವ ಚುನಾವಣೆ ಕಚೇರಿಗೆ ಭೇಟಿ ನೀಡಿದ ಯು ಟಿ ಖಾದರ್ ಅಶೋಕ್ ರೈ ಅವರಿಗೆ ಹೂ ಗುಚ್ಚ ನೀಡಿ ಶುಭ ಹಾರೈಸಿದರು.

ಯುಟಿ ಖಾದರ್ ಅವರು ಕಚೇರಿಯಿಂದ ನಿರ್ಗಮಿಸುತ್ತಿದ್ದಂತೆ ರಾಜ್ಯ ವಿಧಾನ ಪರಿಷತ್ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಕಚೇರಿಗೆ ಭೇಟಿ ನೀಡಿ ಅಶೋಕ್ ಕುಮಾರ್ ರೈ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here