ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪುತ್ತೂರು ನವೀನ್ ಭಂಡಾರಿ ಪ್ರಚಾರ

0

ಪುತ್ತೂರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪರವರ ಪರವಾಗಿ ಸುಳ್ಯ ಕ್ಷೇತ್ರದಲ್ಲಿ ಎ. 27 ರಂದು ಚುನಾವಣಾ ಪ್ರಚಾರವನ್ನು ಕೆಪಿಸಿಸಿ ನಿಕಟಪೂರ್ವ ಪ್ರಧಾನ ಕಾರ್‍ಯದರ್ಶಿ ಹಾಗೂ ಆರ್‌ಬಿಐ ಮಾಜಿ ನಿರ್ದೇಶಕ ಪುತ್ತೂರು ಅಗರಿ ನವೀನ್ ಭಂಡಾರಿಯವರು ನಡೆಸಿಕೊಟ್ಟರು.

ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ, ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕಾಂಗ್ರೇಸ್ ಮುಖಂಡರುಗಳಾದ ಮಾಚಿಲ ವೆಂಕಪ್ಪ ಗೌಡ, ಭರತ್ ಮುಂಡೋಡಿ ಹಾಗೂ ರಾಜೀವಿ ಆರ್ ರೈಯವರುಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here