ಸೇಡಿಯಾಪು: ಕಾಂಗ್ರೆಸ್ ಪರ ಮನೆ ಮನೆ ಪ್ರಚಾರ

0

ಪುತ್ತೂರು: ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿ ಅಶೋಕ್ ಕುಮಾರ್ ರೈಯವರ ಪರ ಬನ್ನೂರು ಬೂತ್ ನಂಬರ್ 59 ರಲ್ಲಿ ಸೇಡಿಯಾಪು ಪರಿಸರದಲ್ಲಿ ಬೂತ್ ಅಧ್ಯಕ್ಷ ಡೆನ್ನಿಸ್ ಮಸ್ಕರೇನ್ಹಸ್ ರವರ ನೇತೃತ್ವದಲ್ಲಿ ಮನೆ ಮನೆ ಪ್ರಚಾರ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಸುಬ್ರಹ್ಮಣ್ಯ, ವಿನೋಲಿಯಾ, ಸುರೇಶ್ ಪೂಜಾರಿ, ಶೈಲೇಶ್, ಪದ್ಮಾವತಿ, ಮೆಲ್ವಿನ್ ಮಸ್ಕರೇನ್ಹಸ್, ಲತಾ, ಚಂದ್ರ, ರಮೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here