ಆಶಾ ತಿಮ್ಮಪ್ಪ ಅವರ ಗೆಲುವಿಗೆ ವಿಶ್ವಕರ್ಮ ಸಮಾಜದ ಪ್ರಮುಖರಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

0

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಗೆಲುವಿಗಾಗಿ ಪುತ್ತೂರು ವಿಶ್ವಕರ್ಮ ಸಮಾಜ ಪ್ರಮುಖರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಜೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


ವಿಶ್ವಕರ್ಮ ಸಮಾಜದ ಹರೀಶ್ ಆಚಾರ್ಯ ಬೀರಮಲೆ, ಸುರೇಂದ್ರ ಅಚಾರ್ಯ, ಮುರಳೀಧರ ಆಚಾರ್ಯ, ನಗರಸಭೆ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ, ಪುರುಷೋತ್ತಮ ಆಚಾರ್ಯ, ಉದಯ ಆಚಾರ್ಯ, ವಿಠಲ್‌ದಾಸ್ ಆಚಾರ್ಯ ಹಾರಾಡಿ, ಸ್ವರ್ಣ ಜ್ಯುವೆಲ್ಲರ್‍ಸ್‌ನ ಮಾಲಕ ಪತ್ನಿ ಸಹಿತ ಕೃಷ್ಣನಗರದ ಸಹಿತ ಹಲವಾರು ಮಂದಿ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here