ಶುಭ ವಿವಾಹ-ಕಿರಣ್ – ಸ್ವಾತಿ

0

ಪುತ್ತೂರು: ಕಾಣಿಯೂರು ಗ್ರಾಮದ ಮಲೆಕೆರ್ಚಿ ವಾಸುದೇವ ಗೌಡರ ಪುತ್ರ ಕಿರಣ್ ಮತ್ತು ಕಾಣಿಯೂರು ಗ್ರಾಮದ ಮುಗರಂಜ ಪುಟ್ಟಣ್ಣ ಗೌಡರ ಪುತ್ರಿ ಸ್ವಾತಿ ಅವರ ವಿವಾಹವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಅತಿಥಿ ಸತ್ಕಾರವು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದ ಸಭಾಭವನದಲ್ಲಿ ಮೇ 3ರಂದು ನಡೆಯಿತು.

LEAVE A REPLY

Please enter your comment!
Please enter your name here