ಪುತ್ತೂರು: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಅಂತರ ಚಂದ್ರಶೇಖರ ಗೌಡರ ಪುತ್ರಿ ಗೌತಮಿ (ಅಕ್ಷತಾ) ಮತ್ತು ಕಡಬ ತಾಲೂಕು ಚಾರ್ವಾಕ ಗ್ರಾಮದ ಮೀಯೋಳ್ಪೆ ತಿಮ್ಮಪ್ಪ ಗೌಡರ ಪುತ್ರ ಗೌತಮ್ ಎಂ.ರವರ ವಿವಾಹ ಕಾಣಿಯೂರು ಶ್ರೀಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.
![](https://puttur.suddinews.com/wp-content/uploads/2023/05/caeeb476-756c-4cc0-aac3-1bbcc53768ca.jpg)
ಪುತ್ತೂರು: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಅಂತರ ಚಂದ್ರಶೇಖರ ಗೌಡರ ಪುತ್ರಿ ಗೌತಮಿ (ಅಕ್ಷತಾ) ಮತ್ತು ಕಡಬ ತಾಲೂಕು ಚಾರ್ವಾಕ ಗ್ರಾಮದ ಮೀಯೋಳ್ಪೆ ತಿಮ್ಮಪ್ಪ ಗೌಡರ ಪುತ್ರ ಗೌತಮ್ ಎಂ.ರವರ ವಿವಾಹ ಕಾಣಿಯೂರು ಶ್ರೀಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.