ಮತ್ತೊಮ್ಮೆ ಬೆಳ್ತಂಗಡಿ ಹರೀಶ್‌ ಪೂಂಜ ತೆಕ್ಕೆಗೆ

0

ಪುತ್ತೂರು : ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹರೀಶ್‌ ಪೂಂಜ 101004 ಮತಗಳನ್ನು ಪಡೆದು ಬೆಳ್ತಂಗಡಿಯನ್ನು ಮತ್ತೊಮ್ಮೆ ತೆಕ್ಕೆಗೆ ಪಡೆದುಕೊಂಡಿದ್ದಾರೆ.

ಅಶ್ರಫ್‌ ಅಲಿಕುನ್ಹಿ ಮುಂಡಾಜೆ-556
ಜನಾರ್ಧನ ಬಂಗೇರ-278
ರಕ್ಷಿತ್‌ ಶಿವರಾಮ್-82788‌
ಹರೀಶ್‌ ಪೂಂಜ-101004
ಅಕ್ಬರ್‌ ಬೆಳ್ತಂಗಡಿ-2513
ಆದಿತ್ಯ ನಾರಾಯಣ ಕೊಲ್ಲಾಜೆ-454
ಶೈಲೇಸ್‌ ಆರ್‌ ಜೆ-308
ಮಹೇಶ್‌ ಆಟೋ-214
ನೋಟಾ-892

LEAVE A REPLY

Please enter your comment!
Please enter your name here