ಬಜಪ್ಪಳ ಗುತ್ತು ದೇರಣ್ಣ ಗೌಡರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ನರಿಮೊಗರು ಗ್ರಾಮದ ಬಜಪ್ಪಳ ಗುತ್ತು ನಿವಾಸಿ ಕೃಷಿಕ ದೇರಣ್ಣ ಗೌಡರವರಿಗೆ ಶ್ರದ್ಧಾಂಜಲಿ ಸಭೆ ನರಿಮೊಗರು ಮರಾಟಿ ಸಮುದಾಯಭವನದಲ್ಲಿ ನಡೆಯಿತು.

ಎಸ್.ಪಿ.ನಾರಾಯಣ ಗೌಡ ಶಾಂತಿಗೋಡು ಪಾದೆರವರು ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೃತರ ಪತ್ನಿ ಶೀಲಾವತಿ, ಪುತ್ರ ಪದ್ಮನಾಭ ಗೌಡ ಬಜಪ್ಪಳ ಗುತ್ತು, ಸೊಸೆ ಸುನಂದ, ಮೊಮ್ಮಗ ಶ್ರವಣ್ ಗೌಡ ಹಾಗೂ ಕುಟುಂಬಸ್ಥರು, ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here