ಶುಭ ವಿವಾಹ: ಶಶಿಧರ-ದಿವ್ಯಲಕ್ಷ್ಮಿ

0

ಪುತ್ತೂರು: ಬಂಟ್ವಾಳ ತಾಲೂಕು ಪುಣಚ ಗ್ರಾಮದ ನಾರ್ಣಡ್ಕ ದಿ. ಬುದ್ಧ ನಾಯ್ಕರ ಪುತ್ರ ಶಶಿಧರ ಮತ್ತು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ದೇಲಂತಮಜಲು ಈಶ್ವರ ನಾಯ್ಕರ ಪುತ್ರಿ ದಿವ್ಯಲಕ್ಷ್ಮಿಯವರ ವಿವಾಹವು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಹಾಗೂ ಮಧ್ಯಾಹ್ನ ದೇವಿನಗರ ಶ್ರೀ ಮಹಮ್ಮಾಯಿ ಜೈ ಮರಾಟಿ ಸಂಘದಲ್ಲಿ ಅತಿಥಿ ಸತ್ಕಾರ ನಡೆಯಿತು.

LEAVE A REPLY

Please enter your comment!
Please enter your name here