ಸವಣೂರು ಚಾಪಲ್ಲ ಮಕಾಷಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸಯ್ಯಿದ್ ಮುಹಮ್ಮದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್ ಚಾಪಲ್ಲ ಸವಣೂರು ಇದರ ಸಾಹಿತ್ಯ ಸಮಾಜದ ಸಂಘಟನೆಯಾದ ಮಕಾಷಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಚಾಪಲ್ಲ ಸವಣೂರು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಯಿತು.

ಅಶ್ರಫ್ ಫಾಝಿಲ್ ಬಾಖವಿ ನೇತೃತ್ವ ವಹಿಸಿ ದುಆ ನೆರವೇರಿಸಿದರು. ಗೌರವಾಧ್ಯಕ್ಷರಾಗಿ ಅಶ್ರಫ್ ಫಾಝಿಲ್ ಬಾಖವಿ, ಅಧ್ಯಕ್ಷರಾಗಿ ರಿನಾಝ್ ಪೆರ್ಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಸವಣೂರು, ಕೋಶಾಧಿಕಾರಿಯಾಗಿ ಝಿಯಾದ್ ಪೆರ್ಲಂಪಾಡಿ ಆಯ್ಕೆಯಾದರು.


ಸಂಘಟನಾ ಕಾರ್ಯದರ್ಶಿಯಾಗಿ ಹಾಫಿಲ್ ಶಿಹಾಬುದ್ದೀನ್ ಅಡೆಕ್ಕಲ್, ಉಪಾಧ್ಯಕ್ಷರಾಗಿ ಸಯ್ಯಿದ್ ಮುಯೀನುದ್ದೀನ್ ಸಾಲ್ಮರ, ಸವಾದ್ ಆರೆಲ್ತಾಡಿ, ಜೊತೆ ಕಾರ್ಯದರ್ಶಿಗಳಾಗಿ ಮಸೂದ್ ಮೂಡಿಗೆರೆ, ಫಾರಿಸ್ ಪಣೆಮಜಲು, ಬುರ್ದಾ ಉಸ್ತುವಾರಿ ಮನ್ಸೂರ್ ಸವಣೂರು, ಕೃಷಿ ಉಸ್ತುವಾರಿ ರಾಝಿಂ ಸವಣೂರು, ಮೀಡಿಯ ಉಸ್ತುವಾರಿ ಸಾಜಿದ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here