ಗೋಳಿತ್ತೊಟ್ಟು ಮೆಸ್ಕಾಂ ತಂಡದಿಂದ ಸ್ಪೀಕರ್ ಯು.ಟಿ.ಖಾದರ್‌ಗೆ ಗೌರವಾರ್ಪಣೆ

0

ನೆಲ್ಯಾಡಿ: ಜೂ.12ರಂದು ಗೋಳಿತ್ತೊಟ್ಟಿಗೆ ಆಗಮಿಸಿದ್ದ ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಉಪ್ಪಿನಂಗಡಿ ಮೆಸ್ಕಾಂ ತಂಡದವರು ಭೇಟಿ ನೀಡಿ ಗೌರವಿಸಿದರು.


ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್, ಗುತ್ತಿಗೆದಾರ ಪ್ರವೀಣ್‌ಕುಮಾರ್, ಪವರ್‌ಮ್ಯಾನ್‌ಗಳಾದ ದುರ್ಗಾಸಿಂಗ್, ಜಯಂತ್‌ಕುಮಾರ್‌ರವರು ಭೇಟಿ ಮಾಡಿ ಗೌರವಿಸಿದರು.

LEAVE A REPLY

Please enter your comment!
Please enter your name here