ತ್ರಿವೇಣಿ ಸಂಗಮ ರಿಕ್ಷಾ ಚಾಲಕ – ಮಾಲಕರ ಸಭೆ

0

ಉಪ್ಪಿನಂಗಡಿ: ಕರಾಯ ತ್ರಿವೇಣಿ ಸಂಗಮ ರಿಕ್ಷಾ ಚಾಲಕ- ಮಾಲಕರ ಸಂಘ ಅಧ್ಯಕ್ಷರಾಗಿ ಮುಹಮ್ಮದ್ ರಫೀಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್. ಸಿದ್ದೀಕ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಹರೀಶ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ, ಕೋಶಾಧಿಕಾರಿಯಾಗಿ ಬೂದಪ್ಪ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಇಲ್ಯಾಸ್ ಕರಾಯ, ಕಾನೂನು ಸಲಹೆಗಾರರಾಗಿ ಪ್ರಶಾಂತ್ ಕುಮಾರ್ ಬೆಳ್ತಂಗಡಿ, ಸಮಿತಿ ಸದಸ್ಯರಾಗಿ ನಝೀರ್, ಅಶ್ರಫ್, ನವೀನ್ ಕುಮಾರ್, ಅಕ್ಷಯ ಕುಮಾರ್, ಟೋನಿ ಲೋಬೋ, ಇಕ್ಬಾಲ್, ವೆಂಕಟೇಶ್, ರತನ್ ಕುಮಾರ್, ಸಂತೋಷ್ ಕುಮಾರ್, ಅಬ್ದುಲ್ ಜಾಕಿ ಆಯ್ಕೆಯಾದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ವಿಲಿಯಂ ಲೋಬೋ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here