ಕೆಮ್ಮಾಯಿ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಪುತ್ತೂರು: ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆ ಹಾಗೂ ಕೂತುಬಾ ಈದ್ ಸಂದೇಶವು ನಡೆಯಿತು. ಕೆಮ್ಮಾಯಿ ಮುದರಿಸ್ ಇರ್ಷಾದ್ ಸಖಾಫಿ ನೇತ್ರತ್ವದಲ್ಲಿ ನಡೆಯಿತು.

ಜಮಾತ್ ಮುಖಂಡರು, ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು, ಯಂಗಮೆನ್ಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಮಾಹತ್ ಬಾಂಧವರು ಪಾಲ್ಗೊಂಡು ಪರಸ್ಪರ ಈದ್ ಶುಭಾಶಯ ಹಂಚಿಕೊಂಡರು.

LEAVE A REPLY

Please enter your comment!
Please enter your name here