ಪುತ್ತೂರು: ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆ ಹಾಗೂ ಕೂತುಬಾ ಈದ್ ಸಂದೇಶವು ನಡೆಯಿತು. ಕೆಮ್ಮಾಯಿ ಮುದರಿಸ್ ಇರ್ಷಾದ್ ಸಖಾಫಿ ನೇತ್ರತ್ವದಲ್ಲಿ ನಡೆಯಿತು.
![](https://puttur.suddinews.com/wp-content/uploads/2023/06/eadc51f3-3aa6-467a-9890-acd3e5db99c1.jpg)
ಜಮಾತ್ ಮುಖಂಡರು, ಕಮಿಟಿ ಅಧ್ಯಕ್ಷರು, ಪದಾಧಿಕಾರಿಗಳು, ಯಂಗಮೆನ್ಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಮಾಹತ್ ಬಾಂಧವರು ಪಾಲ್ಗೊಂಡು ಪರಸ್ಪರ ಈದ್ ಶುಭಾಶಯ ಹಂಚಿಕೊಂಡರು.