ಜು.1ರಿಂದ ಜು.6ರವರೆಗೆ ಕಡಬ ಭೂಮಿ ಕೇಂದ್ರದಲ್ಲಿ ಆರ್‌ಟಿಸಿ ವಿತರಣೆ ಇಲ್ಲ -ತಹಸಿಲ್ದಾರ್

0

ಕಡಬ: ಜುಲೈ 01ರಿಂದ ಜುಲೈ 06 ರವರೆಗೆ ಕಡಬ ಭೂಮಿ ಕೇಂದ್ರದಲ್ಲಿ ಮುಂಗಾರು ಬೆಳೆ ಸಂಬಂಧ ಆರ್‌ಟಿಸಿ ಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆ ನಡೆಯುವುದರಿಂದ ಆರ್‌ಟಿಸಿ ಕೌಂಟರ್‌ನಲ್ಲಿ ಆರ್‌ಟಿಸಿ ವಿತರಣೆ ಇರುವುದಿಲ್ಲ. ಸಾರ್ವಜನಿಕರು ಪಡಸಾಲೆ/ಸೈಬರ್ ಸೆಂಟರ್ ಗಳಲ್ಲಿ ಆರ್‌ಟಿಸಿ ಪಡೆದುಕೊಳ್ಳಬಹುದು ಎಂದು ಕಡಬ ತಹಸಿಲ್ದಾರರಾದ ರಮೇಶ್ ಬಾಬು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here