ಪಾಪೆಮಜಲು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

0

ಅಧ್ಯಕ್ಷ: ವಿನಯ ಕುಮಾರ್, ಉಪಾಧ್ಯಕ್ಷ: ವಿಶ್ವನಾಥ ಬಿ
ನಿರ್ದೇಶಕರು: ಲೋಕೇಶ್ ಕೆ, ಸುನೀಲ್ ಕುಮಾರ್, ಎಂ.ದಿನೇಶ್ ಕುಮಾರ್, ನಿತ್ಯ ಕುಮಾರಿ, ಕಮಲಾಕ್ಷಿ, ಎಂ.ಭವಾನಿ, ದೇವಪ್ಪ ನಾಯ್ಕ, ಭಾರತಿ
ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಪೆಮಜಲು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಜೂ.21 ರಂದು ಚುನಾವಣೆ ಪ್ರಕ್ರಿಯೆ ನಡೆದು ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.

ಅಧ್ಯಕ್ಷರಾಗಿ ವಿನಯ ಕುಮಾರ್, ಉಪಾಧ್ಯಕ್ಷರಾಗಿ ವಿಶ್ವನಾಥ ಬಿ, ನಿರ್ದೇಶಕರುಗಳಾಗಿ : ಲೋಕೇಶ್ ಕೆ, ಸುನೀಲ್ ಕುಮಾರ್, ಎಂ.ದಿನೇಶ್ ಕುಮಾರ್, ನಿತ್ಯ ಕುಮಾರಿ, ಕಮಲಾಕ್ಷಿ, ಎಂ.ಭವಾನಿ, ದೇವಪ್ಪ ನಾಯ್ಕ, ಭಾರತಿರವರು ಆಯ್ಕೆಯಾಗಿದ್ದಾರೆ. ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸಂಘದ ಕಾರ್ಯದರ್ಶಿ ರಮೇಶ್ ಸ್ವಾಗತಿಸಿ, ವಂದಿಸಿ, ಸಹಕರಿಸಿದ್ದರು.

LEAVE A REPLY

Please enter your comment!
Please enter your name here