ಶುಭ ವಿವಾಹ:ದಿವ್ಯ-ಪುಷ್ಪರಾಜ್

0

ಪುತ್ತೂರು: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಿಲತ್ತಿಂಜ ದಿ.ಸುಬ್ರಾಯ ಗೌಡರ ಪುತ್ರಿ ದಿವ್ಯ ಹಾಗೂ ಕಬಕ ಗ್ರಾಮದ ಕಲ್ಲೇಗ ಮುರ ಕೆ. ಸುಂದರ ಗೌಡರ ಪುತ್ರ ಪುಷ್ಪರಾಜ್ ರವರ ವಿವಾಹವು ಜು.9ರಂದು ಮುರ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here