ಒಡಿಯೂರು ಶ್ರೀಗಳ ಹುಟ್ಟುಹಬ್ಬ, ಗ್ರಾಮೋತ್ಸವದ ಅಂಗವಾಗಿ ಪ್ರಜ್ಞಾ ಕೇಂದ್ರದ ವಿಶೇಷ ಮಕ್ಕಳಿಗೆ ಊಟ, ಬಟ್ಟೆ ವಿತರಣೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿ ಅವರ ಹುಟ್ಟುಹಬ್ಬ ಹಾಗೂ ಗ್ರಾಮೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ವಜ್ರಮಾತ ಮಹಿಳಾ ಘಟಕದ ವತಿಯಿಂದ ಪ್ರಜ್ಞಾ ಕೇಂದ್ರದ ವಿಶೇಷ ಮಕ್ಕಳಿಗೆ ಊಟದ ಹಾಗೂ ಬಟ್ಟೆಯ ವ್ಯವಸ್ಥೆ ಮಾಡಲಾಯಿತು.


ವಜ್ರಮಾತದ ಉಪಾಧ್ಯಕ್ಷರಾದ ತಾರಾ ಸುಂದರ್ ರೈ ಅವರು ಮಕ್ಕಳಿಗೆ ಬಟ್ಟೆ ವಿತರಿಸಿದರು. ವಜ್ರಮಾತದ ಅಧ್ಯಕ್ಷೆ ನಯನ ರೈ, ಕಾರ್ಯದರ್ಶಿ ಶಾರದ ಕೇಶವ, ಲಯನ್ಸ್ ಕ್ಲಬ್‌ನ ನಿಕಟ ಪೂರ್ವ ಅಧ್ಯಕ್ಷ ಕೇಶವ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here