ಕಾಣಿಯೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುದ್ಮಾರಿನಿಂದ ನಾಣಿಲ ಸಂಪರ್ಕ ರಸ್ತೆಯ ಕಾಪೆಜಾಲು ಎಂಬಲ್ಲಿ ಸೇತುವೆ ಬದಿ ಕುಸಿತಗೊಂಡ ಘಟನೆ ನಡೆದಿದೆ.
ತಾತ್ಕಾಲಿಕ ಬೇಲಿ ನಿರ್ಮಾಣ: ಘಟನಾ ಸ್ಥಳಕ್ಕೆ ಪಿಡಬ್ಲ್ಯುಡಿ ಇಂಜಿನಿಯರ್ ಕನಿಸ್ಕ ಚಂದ್, ಬೆಳಂದೂರು ಗ್ರಾ. ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಸದಸ್ಯ ಜಯರಾಮ್ ಬೆಳಂದೂರು ಇತರರು ಭೇಟಿ ತಾತ್ಕಾಲಿಕ ಬೇಲಿ ನಿರ್ಮಾಣ ಮಾಡಿದ್ದಾರೆ.
![](https://puttur.suddinews.com/wp-content/uploads/2023/07/%E0%B2%95%E0%B2%9C%E0%B2%97%E0%B2%95%E0%B2%B2%E0%B2%B9%E0%B3%8D%E2%80%8C.jpg)