ಪುತ್ತೂರು ಅಂಚೆ ಕಚೇರಿಗೆ ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

0

ಪುತ್ತೂರು: ಪುತ್ತೂರು ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡು ನೋಂದಣಿಗೆ ಜನರು ಕಾಯುವ ಪರಿಸ್ಥಿತಿ ಇದ್ದು ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಇನ್ನೊಂದು ಕೌಂಟರ್ ತೆರೆಯಬೇಕಂದು ಆಗ್ರಹಿಸಿದರು.

ಅವರು ಆ.8ರಂದು ಪುತ್ತೂರು ಅಂಚೆ ಕಛೇರಿಗೆ ಭೇಟಿ ನೀಡಿದರು. ಕಚೇರಿಯಲ್ಲಾಗುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಂತೆ ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here