ಸವಣೂರು : ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಯುವಕ ಮಂಡಲದಿಂದ ಪೂಜೆ

0

ಸವಣೂರು : ಚಂದ್ರಯಾನ-3 ಯಶಸ್ವಿ ಹಿನ್ನಲೆಯಲ್ಲಿ ಸವಣೂರು ಯುವಕ ಮಂಡಲದ ವತಿಯಿಂದ ಸವಣೂರು ಬಸದಿಯ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಆ.25ರಂದು ರಾತ್ರಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ರಾಕೇಶ್‌ ರೈ ಕೆಡೆಂಜಿ, ಸುರೇಶ್‌ ರೈ ಸೂಡಿಮುಳ್ಳು, ಗಂಗಾಧರ ಪೆರಿಯಡ್ಕ, ದಯಾನಂದ ಮೆದು, ಪ್ರಕಾಶ್‌ ಮಾಲೆತ್ತಾರು, ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ., ಕಾರ್ಯದರ್ಶಿ ಕೀರ್ತನ್‌ ಕೋಡಿಬೈಲು ,ಮಾಜಿ ಕಾರ್ಯದರ್ಶಿ ರಾಜೇಶ್‌ ಇಡ್ಯಾಡಿ,ಮಾಜಿ ಉಪಾಧ್ಯಕ್ಷ ಕುಲಪ್ರಕಾಶ್‌ ಮೆದು,ಉಪಾಧ್ಯಕ್ಷ ಚೇತನ್‌ ಕುಮಾರ್‌ ಕೋಡಿಬೈಲು,ಜಯರಾಮ ರೈ ,ಲಿತಿನ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here