ಕೃಷ್ಣನಗರ ಸುಶೀಲ ಅವರ ಉತ್ತರಕ್ರಿಯೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಸುಶೀಲ ಹೆಗ್ಡೆ ಅವರ ಉತ್ತರಕ್ರಿಯೆ ಉಪ್ಪಿನಂಗಡಿ ನೇತ್ರಾವತಿ ಸಮುದಾಯ ಭವನದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸುವ ಮೂಲಕ ನಡೆಯಿತು.

ಈ ಸಂದರ್ಭ ಸುಶೀಲ ಅವರ ಪತಿ ನಾರಾಯಣ ಹೆಗ್ಡೆ, ಮಕ್ಕಳು ಕಾರ್ಯಕ್ರಮ ನಡೆಸಿದರು. ಹಿತೈಷಿಗಳು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here