ಕೈಕಾರ ಪನಡ್ಕ ಗಂಗಾಧರ ಶೆಟ್ಟಿ -ಶುಭಲಕ್ಷ್ಮೀ ಶೆಟ್ಟಿಯವರ ದಾಂಪತ್ಯ ಜೀವನದ ಬೆಳ್ಳಿ ಹಬ್ಬ ಸಂಭ್ರಮ

0

ಪುತ್ತೂರು:ಕೈಕಾರ ಪನಡ್ಕ ಗಂಗಾಧರ ಶೆಟ್ಟಿ -ಶುಭಲಕ್ಷ್ಮೀ ಶೆಟ್ಟಿಯವರ ದಾಂಪತ್ಯ ಜೀವನದ ಬೆಳ್ಳಿ ಹಬ್ಬ ಸಂಭ್ರಮಾಚರಣೆಯು ಸೆ.9ರಂದು ಕೈಕಾರದಲ್ಲಿರುವ ಅವರ ನಿವಾಸದಲ್ಲಿ ನೆರವೇರಿತು.


ಶಾಸಕ ಅಶೋಕ್ ಕುಮಾರ್ ರೈ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಇಂಟಕ್ ರಾಷ್ಟ್ರೀಯ ಕಾರ್ಯಧ್ಯಕ್ಷ ರಾಕೇಶ್ ಮಲ್ಲಿ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ್ ಶೆಟ್ಟಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಪುರಂದರ ರೈ ಮಿತ್ರಪಾಡಿ, ಮೊಸರು ಕುಡಿಕೆ ಉತ್ಸವ ಅಧ್ಯಕ್ಷ ಕಿಶೋರ್ ಬೊಟ್ಯಾಡಿ, ಜಗಜೀವನ್ ದಾಸ್ ರೈ ಚಿಲ್ಮೆತ್ತಾರು, ಸುಜಿತ್ ಶೆಟ್ಟಿ ಸವಣೂರು, ಉದ್ಯಮಿ ಶಿವರಾಮ್ ಆಳ್ವ, ಅಜಿತ್ ಶೆಟ್ಟಿ ಕಡಬ, ಮನ್ವಿಜ್ ಶೆಟ್ಟಿ, ಸುಜಾತಾ ಹೋಟೆಲ್ ನ ಸುಶಾಮ್ ಶೆಟ್ಟಿ, ಪ್ರೋ.ಕಬ್ಬಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಚಂದ್ರಹಾಸ್ ಶೆಟ್ಟಿ ಬನ್ನೂರು, ಜಯಪ್ರಕಾಶ್ ರೈ ಚೆಲ್ಯಾಡ್ಕ, ಪುಷ್ಪರಾಜ್ ಶೆಟ್ಟಿ ಕೋಟೆ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ,‌ಡಾ.ಅಜೇಯ್, ರೋಷಣ್ ರೈ ಬನ್ನೂರು ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಆಗಮಿಸಿ ಶುಭಹಾರೈಸಿದರು. ಗಂಗಾಧರ ಶೆಟ್ಟಿಯವರ ತಾಯಿ‌ ನಳಿನಾಕ್ಷಿ ಶೆಟ್ಟಿ, ಪುತ್ರ ಪ್ರಣಾಮ್ ಶೆಟ್ಟಿ, ಪುತ್ರಿ ಪ್ರಣಮ್ಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ,‌ಸತ್ಕರಿಸಿದರು.

LEAVE A REPLY

Please enter your comment!
Please enter your name here