ಪತ್ರಕರ್ತ ಅಶೋಕ್ ಬಡಾವುಗೆ ಪಿತೃ ವಿಯೋಗ

0

ಪುತ್ತೂರು: ಕೃಷ್ಣನಗರ ಬಡಾವು ನಿವಾಸಿ ಮೋನಪ್ಪ ಪೂಜಾರಿ(63ವ ) ಸೆ. 30ರಂದು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಕಮಲ, ಮಕ್ಕಳಾದ ಯಶೋದ, ಪ್ರಮೀಳಾ ಮತ್ತು ಟಿ.ವಿ.9 ದ.ಕ. ಜಿಲ್ಲಾ ವರದಿಗಾರ ಅಶೋಕ್ ಬಡಾವು ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here