ಬಿಳಿಯೂರು: ಕಳೆಂಜ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಶ್ರೀ ಸೋದೆ ಮಠಾಧೀಶರಿಂದ ಪೆರ್ನೆ ಬಿಳಿಯೂರು ದೇಂತಡ್ಕ ಕಳೆಂಜದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅ.15ರಿಂದ 24ರವರೆಗೆ ನಡೆಯಲಿರುವ
ನವರಾತ್ರಿ ಪೂಜೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಅ.5ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಪವಿತ್ರಪಾಣಿ‌ ಕೃಷ್ಣರಾವ್ ಬಾಗ್ಲೊಡಿ, ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಮೂರ್ತಿ ಕಾರಂತ ಶಂಕರಯ್ಯಪಾಲು , ಕಾರ್ಯದರ್ಶಿ ರೇವತಿ ಪಿ, ಉಪಾಧ್ಯಕ್ಷ ಉಮೇಶ್ ಪೂಜಾರಿ ಬಾಕಿಮಾರ್ , ಕೋಶಾಧಿಕಾರಿ ಚಿದಾನಂದ ಕಳೆಂಜ, ಪ್ರಮುಖರಾದ ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಸುಂದರ ಮಲ್ಲಡ್ಕ, ವಿಜೇತ್ ಕುಮಾರ್, ಪುಷ್ಪರಾಜ್ ಶೆಟ್ಟಿ ಪದಬರಿ, ರವೀಂದ್ರ ಶೆಟ್ಟಿ, ದಿನೇಶ್ ಗುಂಡಿ, ವೇಣುಗೋಪಾಲ್ ಬಟ್ಟೆಜಾಲ್, ಶೀನಪ್ಪ ಪೂಜಾರಿ, ಸುರೇಶ್ ಶೆಟ್ಟಿ, ನೀಲಪ್ಪ ಗೌಡ, ಚಂದ್ರಹಾಸ ಶೆಟ್ಟಿ, ಸಂಜೀವ ಪೂಜಾರಿ, ಐತ್ತಪ್ಪ ಭಂಡಾರಿ, ಪುರಂದರ ಗೌಡ, ವಿದ್ಯಾಪ್ರಸಾದ್, ಕಿರಣ್ ಶೆಟ್ಟಿ, ಪ್ರೀತಮ್ ಕೇದಗೆ, ಗೋಪಾಲ ಶೆಟ್ಟಿ ಸಂಪಿಗೆಕೋಡಿ, ಗಿರೀಶ್ ಭಟ್, ಗಂಗಾಧರ ಶೆಟ್ಟಿ, ಶಿವಪ್ಪ ನಾಯ್ಕ, ನಳಿನಿ ಉಮೇಶ್, ಮಿತ್ರದಾಸ್ ರೈ, ಸದಾಶಿವ ಶೆಟ್ಟಿ, ಗಿರೀಶ್ ಪೂಜಾರಿ, ಚೇತನ್, ಸೀತಾರಾಮ ಸಾಮಾನಿ, ಶೀನಪ್ಪ ಗೌಡ ಕುಂಡಾಜೆ,
ಪದ್ಮನಾಭ ಸಾಮಾನಿ, ಮೋಹನ್ ಶೆಟ್ಟಿ, ತನಿಯಪ್ಪ ಪೂಜಾರಿ, ಸತೀಶ್ ಶೆಟ್ಟಿ, ನಾರಾಯಣ ಪೂಜಾರಿ, ಕೊರಗಪ್ಪ ಭಂಡಾರಿ, ಜಯ ಆಚಾರ್ಯ ಮತ್ತು ದೇವಸ್ಥಾನದ ಅರ್ಚಕ ನಾರಾಯಣ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here