ಪುರುಷರಕಟ್ಟೆಯಲ್ಲಿ ನ್ಯಾಯವಾದಿ ಶ್ರೀಈಶ ಎಚ್‌ರವರ ಕಚೇರಿ ಶುಭಾರಂಭ

0

ಪುತ್ತೂರು: ನ್ಯಾಯವಾದಿ ಶ್ರೀಈಶ ಎಚ್ ಅವರ ನೂತನ ಕಚೇರಿ ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ ಅ.25ರಂದು ಶುಭಾರಂಭಗೊಂಡಿತು.
ನೋಟರಿ ನ್ಯಾಯವಾದಿ ಕೇಶವ ಭೀಮಗುಳಿ, ಬಾಬು ಶೆಟ್ಟಿ,ರತ್ನಾಕರ ವಾರಂಬಳಿತ್ತಾಯ ಪಂಜಿಗ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here