ಶುಭ ವಿವಾಹ: ರಾಜೇಶ್- ಪ್ರತಿಭಾ

0

ಕಾಣಿಯೂರು: ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಪುಳಿಮರಡ್ಕ ದಾಮೋದರ ಆಚಾರ್ಯರ ಪುತ್ರ ರಾಜೇಶ್ ಹಾಗೂ ಕಾರ್ಕಳ ತಾಲೂಕು ನೆಲ್ಲಿಕಾರು ಗ್ರಾಮದ ಮಜಿನಡ್ಕ ಪ್ರಮೋದರ ಆಚಾರ್ಯರ ಪುತ್ರಿ ಪ್ರತಿಭಾರವರ ವಿವಾಹವು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ನೂತನ ಕಲ್ಯಾಣ ಮಂಟಪದಲ್ಲಿ ಅ.26ರಂದು ನಡೆಯಿತು.

LEAVE A REPLY

Please enter your comment!
Please enter your name here