ಕಡಬ ಜನ ಜಾಗೃತಿ ವೇದಿಕೆಯ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಹಕ್ಕೊತ್ತಾಯ

0

ಕಾಣಿಯೂರು: ಮಾದಕ ವಸ್ತುಗಳ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಅಗ್ರಹಿಸಿ ಹಕ್ಕೋತ್ತಾಯ ಕಡಬ ಉಪ ತಹಶಿಲ್ದಾರರಾದ ಗೋಪಾಲ ಹಾಗೂ ಕಡಬ ಪೊಲೀಸ್ ಉಪನಿರೀಕ್ಷಕ ಅಭಿನಂದನ್ ರಿಗೆ ಕಡಬ ತಾಲೂಕು ಜನ ಜಾಗೃತಿ ವೇದಿಕೆಯ ವತಿಯಿಂದ ನೀಡಲಾಯಿತು.


ಈ ಸಂದರ್ಭದಲ್ಲಿ ಕಡಬ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷರು, ನ್ಯಾಯವಾದಿ ಮಹೇಶ್ ಕೆ ಸವಣೂರು, ಯೋಜನಾಧಿಕಾರಿ ಮೇದಪ್ಪ ಎನ್ ನಾವೂರು,ಅಲಂಕಾರು ವಲಯ ಅಧ್ಯಕ್ಷ ಇಂದು ಶೇಖರ ಶೆಟ್ಟಿ, ತಾಲ್ಲೂಕು ಜನ ಜಾಗೃತಿ ಸದಸ್ಯ ಶಿವಪ್ರಸಾದ್ ರೈ ಮೈಲೇರಿ ,ಕಡಬ ವಲಯ ಮೇಲ್ವಿಚಾರಕಾರ ರವಿಪ್ರಸಾದ್ ಆಲಾಜೆರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here