ದರ್ಬೆತ್ತಡ್ಕ ಶ್ರೀ ವಿಷ್ಣು ಮಹಿಳಾ ಸೇವಾ ಬಳಗದ ನೂತನ ಸಮಿತಿ ರಚನೆ

0

ಅರಿಯಡ್ಕ:ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ದಲ್ಲಿ ಶ್ರೀ ವಿಷ್ಣು ಮಹಿಳಾ ಸೇವಾ ಬಳಗವನ್ನು ರಚಿಸಲಾಗಿದ್ದು ನೂತನ ಸಮಿತಿಯನ್ನು ದರ್ಬೆತ್ತಡ್ಕ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿಯ ಅಧ್ಯಕ್ಷ ರವೀಂದ್ರ ಮಣಿಯಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷರಾಗಿ ಪ್ರಮೋದಿನಿ ನವೀನ್ ರೈ, ಉಪಾಧ್ಯಕ್ಷರುಗಳಾಗಿ ನಯನಾ ರಮೇಶ್ ,ಸಹನಾ ಕುಮಾರಿ ಪ್ರ.ಕಾರ್ಯದರ್ಶಿಯಾಗಿ ಸಾವಿತ್ರಿ ಕುರಿಂಜ ಮಣ್ಣಾಪು ,ಜೊತೆ ಕಾರ್ಯದರ್ಶಿ ಯಾಗಿ ನಳಿನಿ,ಕೋಶಾಧಿಕಾರಿಯಾಗಿ ತ್ರಿವೇಣಿ ಕೆ ಪಲ್ಲತ್ತಾರು, ಕ್ರೀಡಾ ಕಾರ್ಯದರ್ಶಿಯಾಗಿ ಮಾಲತಿ ಬೈರಮೂಲೆ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಶಾರದಾ ಕುಂಟಾಪು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರ್ಷಿತಾ ಕೆ ಎನ್ ,ಸುಮನಾ ಬಿ,ರೇಷ್ಮಾ ದೇವಗಿರಿ, ಗೀತಾ ಮಾವಿಲಕೊಚ್ಚಿ,ಲತಾ ಪಾಂಡಿಯಡ್ಕ ,ರಾಜೇಶ್ವರಿ ಕುಂಟಾಪು,ಸೌಮ್ಯ ದೇವಗಿರಿ, ಸಾವಿತ್ರಿ ಕುಂಟಾಪು, ಸುಂದರಿ ದೇವಗಿರಿ,ಸುಲೋಚನಾ ಮುಡಾಲ,ಪುಷ್ಪಾವತಿ ಬಲಿಪಕೊಚ್ಚಿ, ಧನ್ಯಶ್ರೀ ದೇವಗಿರಿ,ಪ್ರೇಮ ಮುಡಾಲ ,ಹೇಮಾವತಿ ದರ್ಬೆತ್ತಡ್ಕ,ಗೌರವ ಸಲಹೆಗಾರ ರಾಗಿ ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ,ರಮೇಶ್ ಸುವರ್ಣ ದರ್ಬೆತ್ತಡ್ಕ ಇವರನ್ನು ಆಯ್ಕೆ ಮಾಡಲಾಯಿತು .ಹರ್ಷಿತಾ ಕೆ ಎನ್ ಪ್ರಾರ್ಥಿಸಿ, ಸಹನಾ ಕುಮಾರಿ ಸ್ವಾಗತಿಸಿ, ರಾಜೇಶ್ವರಿ ಕುಂಟಾಪು ವಂದಿಸಿದರು. ಸಾವಿತ್ರಿ ಕುರಿಂಜ ಮಣ್ಣಾಪು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here