ದುರ್ಗಾಲಕ್ಷ್ಮೀ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಲಕ್ಷ್ಮೀ ಪೂಜಾ ಕಾರ್ಯಕ್ರಮ

0

ಪುತ್ತೂರು: ಇಲ್ಲಿನ ಕೋರ್ಟುರಸ್ತೆ ಅನಂತ ಗಣೇಶ ಸಂಕೀರ್ಣದಲ್ಲಿ ವ್ಯವಹಾರಿಸುತ್ತಿರುವ ಶ್ರೀ ದುರ್ಗಾಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ನ.13 ಧನಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು.
ಪುರೋಹಿತ ರತ್ನಾಕರ್ ಭಟ್ ಮಳಿಗೆಯಲ್ಲಿ ಧಾರ್ಮಿಕ ಕೈಂಕರ್ಯ ನೆರವೇರಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹಾರೈಸಿದರು. ಸಂಸ್ಥೆ ಮಾಲೀಕ ಶಿವಾಜಿ ಮಾರುತಿ ಸುರ್ವೇ ಹಾಗೂ ಸುನೀತಾ ಸುರ್ವೇ ದಂಪತಿ, ಮಕ್ಕಳಾದ ದುರ್ಗಾ ಸುರ್ವೇ, ಲಕ್ಷ್ಮೀ ಸುರ್ವೇ ಮತ್ತು ಶೌರ್ಯ ಸುರ್ವೇ ಸಹಿತ ಸಂಸ್ಥೆ ಸಿಬ್ಬಂದಿಗಳು ಹಾಗೂ ಗ್ರಾಹಕರು ಹಾಜರಿದ್ದರು.

LEAVE A REPLY

Please enter your comment!
Please enter your name here