ಆನೆಮಜಲಿನಲ್ಲಿ ತುಡರ್ ಕಾರ್ಯಕ್ರಮ

0

ಪುತ್ತೂರು: ಸಾಮರಸ್ಯ ವಿಭಾಗ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ‌ ವತಿಯಿಂದ ಆನೆಮಜಲು ಪರಿಸರದಲ್ಲಿ ತುಡರ್ ಕಾರ್ಯಕ್ರಮ ನಡೆಯಿತು.

ನಂದಾದೀಪವನ್ನು ದೇವಳದಿಂದ ಭಜನೆ ಮುಖಾಂತರ ಕಾಲೋನಿಯ ಮನೆಗಳಿಗೆ ತಲುಪಿಸಿ ನಂತರ ಮಾತೆಯರಿಂದ ಗೋಪೂಜೆ ನಡೆಯಿತು. ಕಾರ್ಯಕ್ರಮದ ಕುರಿತು ನ್ಯಾಯವಾದಿ ವಿಜಯನಾರಾಯಣ ಉಪನ್ಯಾಸ ನೀಡಿದರು. ನಂತರ ಸಹಬೋಜನ ನಡೆಯಿತು.ಕಾರ್ಯಕ್ರಮದಲ್ಲಿ  ಕೃಷ್ಣ ಭಟ್ ಆನೆಮಜಲು, ಅಪ್ಪಯ್ಯ ಮಣಿಯಾಣಿ , ಶೇಷಪ್ಪ ಗೌಡ ಕುಡ್ವ ,ರಾಧಾಕೃಷ್ಣ ಗೌಡ, ನಾರಾಯಣ ಗೌಡ, ಪಂಚಾಯತ್ ಸದಸ್ಯೆ ಸುಪ್ರಿತಾ ಮೊದಲಾದವರು  ಉಪಸ್ಥಿತರಿದ್ದರು. ಹರ್ಷಿತಾ ಪ್ರಾರ್ಥಿಸಿ, ಚಿದಾನಂದರವರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here